ಹೆಸರು | ತ.ರಾ.ಸುಬ್ಬರಾಯ (ತ.ರಾ.ಸು) | |
ಜನ್ಮ ದಿನಾಂಕ | 21-04-1920 | |
ಜನ್ಮ ಸ್ಥಳ | ಮಲೇಬೆನ್ನೂರು (ಹರಿಹರ ತಾಲ್ಲೂಕು) | |
ವಂಶಸ್ಥರ ಸ್ಥಳ | ತಳಕು (ಚಳ್ಳಕೆರೆ ತಾಲ್ಲೂಕು) | |
ಶಿಕ್ಷಣ | ಸೀನಿಯರ್ ಇಂಟರಮೀಡಿಯಟ್ ವರೆಗೆ | |
ಕೃತಿಗಳು | ಸಾಮಾಜಿಕ: ಚಕ್ರತೀರ್ಥ, ಬೇಡದ ಮಗು, ಜೀತದ ಜೀವ, ಯಕ್ಷಪ್ರಶ್ನೆ ಇತ್ಯಾದಿ.ಐತಿಹಾಸಿಕ: ದುರ್ಗಾಸ್ತಮಾನ, ನೃಪತುಂಗ, ರಕ್ತರಾತ್ರಿ, ಶಿಲ್ಪಶ್ರೀ ಇತ್ಯಾದಿ.ಕಥಾಸಂಕಲನ: ರೂಪಸಿ, ತೊಟ್ಟಿಲು ತೂಗಿತು, ತ.ರಾ.ಸು.ರವರ ಸಮಗ್ರ ಕಥೆಗಳು, ಇತ್ಯಾದಿ. ನಾಟಕ: ಜ್ವಾಲಾ, ಮೃತ್ಯು ಸಿಂಹಾಸನ. ಆತ್ಮಕಥೆ:ಹಿಂದಿರುಗಿ ನೋಡಿದಾಗ. ಬರೆದ ಮೊದಲ ಕೃತಿ: ಪುಟ್ಟನ ಚೆಂಡು. | |
ಸ್ವಾತಂತ್ಯ ಆಂದೋಳನದಲ್ಲಿ ತ.ರಾ.ಸು. | ಧ್ವಜ ಸತ್ಯಾಗ್ರಹ (1937), ಅರಣ್ಯ ಸತ್ಯಾಗ್ರಹ (1939), ಚಲೇಜಾವ್ ಚಳುವಳಿ (1942), ಜವಬ್ದಾರಿ ಸರ್ಕಾತಿ ಚಳುವಳಿ (1947), ಪ್ರಗತಿಶೀಲ ಸಾಹಿತ್ಯ ಚಳುವಳಿ (1944), ಕನ್ನಡ ಚಳುವಳಿ (1960-84) | |
ಚಲನಚಿತ್ರವಾದ ತ.ರಾ.ಸು. ರವರ ಕಾದಂಬರಿಗಳು | ಹಂಸಗೀತೆ, ಚಂದ್ರವಳ್ಳಿಯ ತೋಟ, ಚಕ್ರತೀರ್ಥ, ಸಾಕುಮಗಳು (ಪುರ್ನಜನ್ಮ), ನಾಗರಹಾವು, ಗಾಳಿಮಾತು, ಬೆಂಕಿಯ ಬಲೆ, ಮಸಣದ ಹೂವು, ಬಿಡುಗಡೆಯ ಬೇಡಿ, ಆಕಸ್ಮಿಕ ಇತ್ಯಾದಿ | |
ಮರಣ | 10-04-1984 |