Saturday 25 December 2010

ತ.ರಾ.ಸುಬ್ಬರಾಯ (1920-1984)

ಹೆಸರು
ತ.ರಾ.ಸುಬ್ಬರಾಯ (ತ.ರಾ.ಸು)
ಜನ್ಮ ದಿನಾಂಕ
21-04-1920
ಜನ್ಮ ಸ್ಥಳ
ಮಲೇಬೆನ್ನೂರು (ಹರಿಹರ ತಾಲ್ಲೂಕು)
ವಂಶಸ್ಥರ ಸ್ಥಳ
ತಳಕು (ಚಳ್ಳಕೆರೆ ತಾಲ್ಲೂಕು)
ಶಿಕ್ಷಣ
ಸೀನಿಯರ್ ಇಂಟರಮೀಡಿಯಟ್ ವರೆಗೆ
ಕೃತಿಗಳು
ಸಾಮಾಜಿಕ:
ಚಕ್ರತೀರ್ಥ, ಬೇಡದ ಮಗು, ಜೀತದ ಜೀವ, ಯಕ್ಷಪ್ರಶ್ನೆ ಇತ್ಯಾದಿ.
ಐತಿಹಾಸಿಕ:
ದುರ್ಗಾಸ್ತಮಾನ, ನೃಪತುಂಗ, ರಕ್ತರಾತ್ರಿ, ಶಿಲ್ಪಶ್ರೀ ಇತ್ಯಾದಿ.
ಕಥಾಸಂಕಲನ:
ರೂಪಸಿ, ತೊಟ್ಟಿಲು ತೂಗಿತು, ತ.ರಾ.ಸು.ರವರ ಸಮಗ್ರ ಕಥೆಗಳು, ಇತ್ಯಾದಿ.
ನಾಟಕ:
ಜ್ವಾಲಾ, ಮೃತ್ಯು ಸಿಂಹಾಸನ.
ಆತ್ಮಕಥೆ:
ಹಿಂದಿರುಗಿ ನೋಡಿದಾಗ.
ಬರೆದ ಮೊದಲ ಕೃತಿ:
ಪುಟ್ಟನ ಚೆಂಡು.
ಸ್ವಾತಂತ್ಯ ಆಂದೋಳನದಲ್ಲಿ ತ.ರಾ.ಸು.
ಧ್ವಜ ಸತ್ಯಾಗ್ರಹ (1937),
ಅರಣ್ಯ ಸತ್ಯಾಗ್ರಹ (1939),
ಚಲೇಜಾವ್ ಚಳುವಳಿ (1942),
ಜವಬ್ದಾರಿ ಸರ್ಕಾತಿ ಚಳುವಳಿ (1947),
ಪ್ರಗತಿಶೀಲ ಸಾಹಿತ್ಯ ಚಳುವಳಿ (1944),
ಕನ್ನಡ ಚಳುವಳಿ (1960-84)
ಚಲನಚಿತ್ರವಾದ ತ.ರಾ.ಸು. ರವರ ಕಾದಂಬರಿಗಳು
ಹಂಸಗೀತೆ, ಚಂದ್ರವಳ್ಳಿಯ ತೋಟ, ಚಕ್ರತೀರ್ಥ, ಸಾಕುಮಗಳು (ಪುರ್ನಜನ್ಮ), ನಾಗರಹಾವು, ಗಾಳಿಮಾತು, ಬೆಂಕಿಯ ಬಲೆ, ಮಸಣದ ಹೂವು, ಬಿಡುಗಡೆಯ ಬೇಡಿ, ಆಕಸ್ಮಿಕ ಇತ್ಯಾದಿ
ಮರಣ10-04-1984

       


0 comments:

Post a Comment